ಮೈಸೂರು ಒಡೆಯರ ಕಾಲದಲ್ಲಿ ನವರಾತ್ರಿ ಉತ್ಸವವನ್ನು ಯಾರು ಆರಂಭಿಸಿದರು?
…
…
…
ಸಮಾಜ ವಿಜ್ಞಾನ
15 ಕಾರ್ಡ್ಮೈಸೂರು ಒಡೆಯರ ಕಾಲದಲ್ಲಿ ನವರಾತ್ರಿ ಉತ್ಸವವನ್ನು ಯಾರು ಆರಂಭಿಸಿದರು?
ಚಿಕ್ಕದೇವಾರಾಜ ಒಡೆಯರಿಗೆ ಇದ್ದ ಯಾವುದಾದರೂ ಎರಡು ಬಿರುದುಗಳನ್ನು ತಿಳಿಸಿ.
ಹೈದರ್ ಅಲಿಯು ಯಾವ ಯುದ್ಧದ ಮೂಲಕ ಬೆಳಕಿಗೆ ಬಂದನು?
ಶ್ರೀರಂಗಪಟ್ಟಣ ಒಪ್ಪಂದದ (1792) ಯಾವುದಾದರೂ ಒಂದು ಮುಖ್ಯ ಶರತ್ತನ್ನು ತಿಳಿಸಿ.
ಟಿಪ್ಪು ಸುಲ್ತಾನನು ಯಾವಾಗ ಮರಣ ಹೊಂದಿದನು?
ಕಿತ್ತೂರು ಬಂಡಾಯಕ್ಕೆ ನೇರ ಕಾರಣವೇನು?
ಸಂಗೊಳ್ಳಿ ರಾಯಣ್ಣನ ಧ್ಯೇಯವೇನಾಗಿತ್ತು?
ಸುರಪುರದ ರಾಜ ವೆಂಕಟಪ್ಪ ನಾಯಕನ ವಿರುದ್ಧ ವರದಿ ನೀಡಲು ನೇಮಕಗೊಂಡ ಬ್ರಿಟಿಷ್ ಅಧಿಕಾರಿ ಯಾರು?
ಅಮರ ಸುಳ್ಯದ ಬಂಡಾಯದ ನೇತೃತ್ವ ವಹಿಸಿದವರು ಯಾರು?
ಹಲಗಲಿಯ ಬೇಡರು ಯಾರು?
ಹೈದರ್ ಅಲಿಯನ್ನು ಸೋಲಿಸಿದ ಮರಾಠ ಪೇಶ್ವೆ ಯಾರು?
ಸಾಲ್ಬಾಯ್ ಒಪ್ಪಂದವು ಯಾರ ನಡುವೆ ನಡೆಯಿತು?
'ಬಾರಾಮಹಲ್' ಪ್ರದೇಶವು ಯಾವ ಯುದ್ಧದ ನಂತರ ಬ್ರಿಟಿಷರ ಪಾಲಾಯಿತು?
ಕೊಡಗಿನ ಯಾವ ರಾಜನನ್ನು ಬ್ರಿಟಿಷರು ಪದಚ್ಯುತಗೊಳಿಸಿ ಕಾಶಿಗೆ ಕಳುಹಿಸಿದರು?
ಸಂಗೊಳ್ಳಿ ರಾಯಣ್ಣನು ಯಾವ ಗ್ರಾಮಕ್ಕೆ ಸೇರಿದವನು?