ನದಿಗಳಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟದೆ, ನದಿಗಳಲ್ಲಿ ಪ್ರವಾಹ ಬಂದಾಗ ಮಾತ್ರ ನೀರು ಹರಿಯುವ ಕಾಲುವೆಗಳು:
…
…
…
ಸಮಾಜ ವಿಜ್ಞಾನ
15 ಕಾರ್ಡ್ನದಿಗಳಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟದೆ, ನದಿಗಳಲ್ಲಿ ಪ್ರವಾಹ ಬಂದಾಗ ಮಾತ್ರ ನೀರು ಹರಿಯುವ ಕಾಲುವೆಗಳು:
ವರ್ಷವಿಡೀ ನೀರು ಪೂರೈಸಲು ನದಿಗಳಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಿ ನಿರ್ಮಿಸುವ ಕಾಲುವೆಗಳು:
ಭಾರತದಲ್ಲಿ ಅತಿ ಹೆಚ್ಚು ನೀರಾವರಿ ಪ್ರದೇಶವನ್ನು ಹೊಂದಿರುವ ವಿಧಾನ:
'ಹಿರಕುಡ್' ಯೋಜನೆಯ ಪ್ರಮುಖ ಉದ್ದೇಶಗಳಲ್ಲಿ ಒಂದಾದ 'ಕಣ್ಣೀರಿನ ನದಿ'ಯ ಪ್ರವಾಹ ನಿಯಂತ್ರಣ ಈ ನದಿಗೆ ಸಂಬಂಧಿಸಿದೆ:
'ಭಾಕ್ರಾ-ನಂಗಲ್' ಯೋಜನೆಯು ಈ ಕೆಳಗಿನ ಯಾವ ರಾಜ್ಯಗಳ ಜಂಟಿ ಯೋಜನೆಯಾಗಿದೆ?
ದಾಮೋದರ್ ನದಿ ಕಣಿವೆ ಯೋಜನೆಯಲ್ಲಿ ನಿರ್ಮಿಸಲಾದ ಅಣೆಕಟ್ಟುಗಳಲ್ಲಿ ಇದು ಸೇರಿಲ್ಲ:
ದೇಶದ ಎಲ್ಲಾ ರಾಜ್ಯಗಳ ಹೆಚ್ಚುವರಿ ವಿದ್ಯುತ್ತನ್ನು ಕೊರತೆಯಿರುವ ರಾಜ್ಯಗಳಿಗೆ ಹಂಚಲು ಇರುವ ವ್ಯವಸ್ಥೆ:
ಭಾರತದ ಅತಿ ಎತ್ತರವಾದ ನೇರ ಗುರುತ್ವ ಅಣೆಕಟ್ಟು ಯಾವುದು?
ದಕ್ಷಿಣ ಭಾರತದಲ್ಲಿ ಕೆರೆ ನೀರಾವರಿ ಹೆಚ್ಚು ಪ್ರಚಲಿತದಲ್ಲಿರಲು ಮುಖ್ಯ ಕಾರಣ:
ಕೋಸಿ ಯೋಜನೆಯು ಭಾರತ ಮತ್ತು ಈ ದೇಶದ ಜಂಟಿ ಯೋಜನೆಯಾಗಿದೆ:
2011 ರ ಅಂಕಿಅಂಶದಂತೆ ಭಾರತದ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಜಲವಿದ್ಯುತ್ತಿನ ಪಾಲು:
ಕರ್ನಾಟಕದ ಅತಿ ದೊಡ್ಡ ಬಹುಪಯೋಗಿ ನದಿ ಕಣಿವೆ ಯೋಜನೆ:
'ಪಂಪಾಸಾಗರ' ಜಲಾಶಯವು ಈ ಜಿಲ್ಲೆಯ ಹೊಸಪೇಟೆ ಬಳಿ ಇದೆ:
ಮಳೆನೀರು ಕೊಯ್ಲಿನ ಮುಖ್ಯ ಗುರಿ:
ನಾಗಾರ್ಜುನ ಸಾಗರ ಯೋಜನೆಯನ್ನು ಈ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ: