ಭಾರತದಲ್ಲಿ ಬೇಸಿಗೆ ಕಾಲದಲ್ಲಿ ಉಷ್ಣಾಂಶವು ಹೆಚ್ಚಾಗಲು ಪ್ರಮುಖ ಕಾರಣವೇನು?
ತಮಿಳುನಾಡು ಮುಂಗಾರು ಮಳೆಗಾಲದಲ್ಲಿ (ನೈಋತ್ಯ ಮಾನ್ಸೂನ್) ಹೆಚ್ಚು ಮಳೆ ಪಡೆಯದಿರಲು ಕಾರಣ:
ಭಾರತದ ಋತುಮಾನಗಳ ಸರಿಯಾದ ಕಾಲಾನುಕ್ರಮವು ಹೀಗಿದೆ:
ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಬಂಗಾಳ ಕೊಲ್ಲಿಯಲ್ಲಿ ಆಗಾಗ್ಗೆ ಸಂಭವಿಸುವ ನೈಸರ್ಗಿಕ ವಿಕೋಪ:
ನೈಋತ್ಯ ಮಾನ್ಸೂನ್ ಮಾರುತಗಳು ಎರಡು ಕವಲುಗಳಾಗಿ ವಿಭಜನೆಗೊಳ್ಳಲು ಕಾರಣವೇನು?
ನೈಋತ್ಯ ಮಾನ್ಸೂನ್ನ ಬಂಗಾಳ ಕೊಲ್ಲಿಯ ಕವಲು ಮ್ಯಾನ್ಮಾರ್ ತೀರದ ನಂತರ ಪಶ್ಚಿಮಕ್ಕೆ ತಿರುಗಲು ಕಾರಣ:
'ಮಳೆ ನೆರಳಿನ ಪ್ರದೇಶ'ವು ಹೆಚ್ಚಾಗಿ ಈ ಭಾಗದಲ್ಲಿ ಕಂಡುಬರುತ್ತದೆ:
ಭಾರತದ ಒಟ್ಟು ಮಳೆಯಲ್ಲಿ ಶೇ. 13 ರಷ್ಟು ಮಳೆಯನ್ನು ನೀಡುವ ಮಾರುತಗಳು ಯಾವುವು?
ದಕ್ಷಿಣ ಭಾರತದಲ್ಲಿ ಚಳಿಗಾಲವು ಉತ್ತರ ಭಾರತದಷ್ಟು ತೀವ್ರವಾಗಿರುವುದಿಲ್ಲ. ಏಕೆಂದರೆ:
ಭಾರತದ ವಾರ್ಷಿಕ ಸರಾಸರಿ ಮಳೆಯ ಪ್ರಮಾಣ ಎಷ್ಟು?